GUN THEFT ROCKS SHIVAMOGGA FOREST OFFICE: Accountability Questions Raised

A shocking gun theft has shaken the Sirigere forest range in Shivamogga, Karnataka. Pawan Achar, a driver at the Range Forest Officer (RFO) office, allegedly stole an official double-barrel gun and concealed it for two months. The gun went missing under the watch of DRFO Shivakumar, and its disappearance was only discovered in August by […]
MALENADU Farmers Unite to Demand Separate State

Shivamogga, Karnataka – In a united front, farmers’ unions in Shivamogga are demanding a separate state for the Malenadu region, citing decades of neglect by governments. The call to action follows the government’s alleged failure to provide land rights and compensation to affected farmers in Shivamogga district. T.N. Srinivas, a prominent farmers’ leader, announced an […]
Shettihalli Border Issue to be Resolved: Major Relief for Shivamogga.?

In a significant development, the State Wildlife Board, chaired by Chief Minister Siddaramaiah, has approved the proposal to merge Choradenahalli State Forest and Kayithotlu minor Forest areas of Bhadravati division with the Bhadra Tiger Reserve Buffer area ¹ Additionally, the board has also approved the revised proposal for the Shettihalli, an area of 395.64 square […]
Khandre announced an elephant camp in Bhadra Wildlife Sanctuary.

Karnataka Forest Minister Eshwar Khandre announced the establishment of an elephant camp in Bhadra Wildlife Sanctuary to mitigate human-elephant conflicts in Shivamogga, Hassan, and Chikkamagaluru. Speaking at Bhadra Tiger Reserve’s silver jubilee celebration, Minister Khandre unveiled plans for the 2,000-hectare elephant camp, which will provide a secure habitat for rescued elephants. The area will be […]
“Shivamogga’s Shady Deal: Tree Felling at CCF Office

ಶಿವಮೊಗ್ಗ ನಗರದ ಶಾಂತಮ್ಮ ಲೇಔಟ್ ಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರಿದ್ದ ಮರಗಳನ್ನ ಏಕಾಏಕಿ ಕಡಿದು ಸಾಗಿಸಿದ ಆರೋಪದಲ್ಲಿ ಹಿರಿಯ ಅರಣ್ಯಾಧಿಕಾರಿಗೆ ವಿವರ ಕೇಳಿ ಅರಣ್ಯ ಸಚಿವ ಈಶ್ವರ ಖಂಡ್ರೆ ಟಿಪ್ಪಣಿ ಹೊರಡಿಸಿದ್ದಾರೆ. ಐವತ್ತು ವರ್ಷಕ್ಕೂ ಅಧಿಕ ಪ್ರಾಯದ ದೈತ್ಯಾಕಾರವಾಗಿ ಬೆಳೆದಿದ್ದು ಮರಗಳ ಕೊಂಬೆ ಕತ್ತರಿಸುವ ಬದಲು ಮರಗಳ ಬುಡಗಳನ್ನೇ ಕಟ್ ಮಾಡಲಾಗಿದೆ ಎಂದು ರೈನ್ ಲ್ಯಾಂಡ್ & ಪರಿಸರ ಸಂರಕ್ಷಣಾ ಸಮುದಾಯಗಳು ಆರೋಪ ಮಾಡಿತ್ತು. ಮರಗಳ ದಿಮ್ಮಿಗಳನ್ನು ಸೆಪ್ಟೆಂಬರ್ 19ರಂದು ಲಾರಿಗಳಲ್ಲಿ ಸಾಗಿಸುವ ಫೊಟೋಗಳು […]
ವಿದ್ಯುತ್ ದಾಹ ನೀಗಲು ಶರಾವತಿ, ವರಾಹಿ ಪಂಪ್ಡ್ ಸ್ಟೋರೇಜ್. ಬೆಂಗಳೂರಿಗೆ ಮೇಕೆದಾಟು ನೀರು: ಸಚಿವ ಜಾರ್ಜ್

ಶಿವಮೊಗ್ಗ: ವಿದ್ಯುತ್ ದಾಹ ನೀಗಲು ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಅನಿವಾರ್ಯ ಆದರೆ ಈ ನೀರನ್ನ ಬೆಂಗಳೂರಿಗೆ ತೆಗೆದುಕೊಂಡು ಹೋಗೋದಿಲ್ಲ. ಬೆಂಗಳೂರು ಕುಡಿವ ನೀರಿನ ದಾಹಕ್ಕೆ ಮೇಕೆದಾಟು ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದುಇಂಧನ ಸಚಿವ ಕೆ.ಜೆ ಜಾರ್ಜ್ ಶಿವಮೊಗ್ಗದಲ್ಲಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ, ಶರಾವತಿ ವಿದ್ಯುತ್ ಉತ್ಪಾದನೆ ಘಟಕದಲ್ಲಿ ಪಂಪ್ಡ್ ಸ್ಟೋರೆಜ್ ನಿರ್ಮಾಣಕ್ಕೆ ತೀರ್ಮಾನ ತೆಗದುಕೊಂಡಿದ್ದೇವೆ. ಸುಮಾರು 8.500 ಕೋಟಿ ರೂ ವೆಚ್ಚ ತಗುಲಬಹುದು. ಶರಾವತಿ ನದಿಯಿಂದ ಜಲ ವಿದ್ಯುತ್ ಉತ್ಪಾದನೆ ಮಾಡಿ ಬಿಟ್ಟ ನೀರು ವಾಪಸ್ […]
ಪ್ರತಿಷ್ಠಿತ ಕಂಪನಿಗಳಿಂದ 2000 ಕೋಟಿ ರೂ. ಬಾಕಿ: ಹಣ ವಸೂಲಿಗೆ ತಂಡ, ಕಾನೂನು ಕೋಶ: ಈಶ್ವರ ಖಂಡ್ರೆ

ರಾಜ್ಯದ ಕೊಡಗು, ಚಾಮರಾಜನಗರ ಮತ್ತಿತರ ಜಿಲ್ಲೆಗಳಲ್ಲಿ ಅರಣ್ಯ ಭೂಮಿಯನ್ನು ಸ್ವಾತಂತ್ರ್ಯಪೂರ್ವದಿಂದಲೂ ಗುತ್ತಿಗೆಗೆ ಪಡೆದು ಕಾಫಿ, ಟೀ, ರಬ್ಬರ್ ಬೆಳೆಯುತ್ತಿರುವ ಪ್ರತಿಷ್ಠಿತ ಕಂಪನಿಗಳಿಂದ ಸುಮಾರು 2 ಸಾವಿರ ಕೋಟಿ ರೂ. ಗುತ್ತಿಗೆ ಹಣ ಮತ್ತು ಬಡ್ಡಿ ಬಾಕಿ ಬರಬೇಕಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.ಅರಣ್ಯ ಇಲಾಖೆಯ ಒಳಹೊರಗನ್ನು ತಿಳಿಯಲು ಅಧ್ಯಯನ ಮಾಡಲು ಆರಂಭಿಸಿದಾಗ 2 ಸಾವಿರ ಕೋಟಿ ರೂ. ಬಾಕಿ ಇರುವುದು ಗಮನಕ್ಕೆ ಬಂದಿದ್ದು, ಇದರ ವಸೂಲಿಗೆ ಪ್ರಸ್ತುತ ಪರಿಸರ […]
2 ಲಕ್ಷ ಎಕರೆ ಅರಣ್ಯ ಒತ್ತುವರಿ: ಶಿವಮೊಗ್ಗ, ಉ.ಕ ದಲ್ಲೇ ಹೆಚ್ಚು: ಅರಣ್ಯ ಸಚಿವ

ಬೆಂಗಳೂರು: ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ದೊಡ್ಡ ಪ್ರಮಾಣದ ಒತ್ತುವರಿಯನ್ನು ಮೊದಲಿಗೆ ತೆರವುಗೊಳಿಸುವಂತೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಸೂಚಿಸಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಅರಣ್ಯ ಮತ್ತು ಪರಿಸರ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕಾಯಿದೆ ರಚಿಸಿದ್ದಾಗ್ಯೂ, ಸುಮಾರು 2 ಲಕ್ಷ ಎಕರೆ ಅರಣ್ಯಭೂಮಿ ಒತ್ತುವರಿ ಆಗಿರುವುದು ಆಘಾತಕಾರಿ […]
ಶರಾವತಿ ಸಂತ್ರಸ್ತರ ಭೂ ಹಕ್ಕು ಹೋರಾಟ, ತ್ವರಿತ ಕ್ರಮಕ್ಕೆ ಖಂಡ್ರೆ ಸೂಚನೆ

ಶರಾವತಿ ಸಂತ್ರಸ್ತರ ಬಾಕಿ ಪ್ರಕರಣದ ತ್ವರಿತ ಇತ್ಯರ್ಥಕ್ಕೆ ಈಶ್ವರ ಖಂಡ್ರೆ ಸೂಚನೆಹುಲಿ ಉಗುರು: ಕಾನೂನು ಇಲಾಖೆ ಜೊತೆ ಚರ್ಚಿಸಿ ಕಡತ ಮಂಡಿಸಲು ಆದೇಶ ಬೆಂಗಳೂರು: ಲಿಂಗನಮಕ್ಕಿ ಜಲಾಶಯಕ್ಕಾಗಿ ತಮ್ಮ ಭೂಮಿ ಕಳೆದುಕೊಂಡ ಸಂತ್ರಸ್ತರು ಮತ್ತು ಉಳಿಮೆ ಜಾಗದ ಭೂಹಕ್ಕು ನೀಡುವಂತೆ 6 ದಶಕಗಳಿಂದ ಹೋರಾಟ ಮಾಡುತ್ತಿರುವ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕು […]
ನೀರಿಲ್ಲ, ನಿರ್ವಹಣೆ ಇಲ್ಲ, ಸೊರಬದ ಗುಡವಿ ಪಕ್ಷಿಧಾಮದಲ್ಲಿ ಬಾನಾಡಿಗಳ ಮಾರಣಹೋಮ

ಸೊರಬ: ಸೊರಬದಲ್ಲಿರುವ ಗುಡವಿ ಪಕ್ಷಿಧಾಮ ವಲಸೆ ಹಕ್ಕಿಗಳಿಗೆ ಪ್ರಾಶಸ್ತ್ಯವಾದ ಸ್ಥಳವಾಗಿತ್ತು. ಪರಿಸರ ಪ್ರೇಮಿಗಳು, ಪಕ್ಷಿ ವೀಕ್ಷಕರಿಗೂ ನೆಚ್ಚಿನ ತಾಣವಾಗಿತ್ತು. ಆದರೆ ಈಗದು ಹಕ್ಕಿಗಳಿಗೆ ಸ್ಮಶಾನವಾಗಿದೆ. ಬಿಸಿಲಿನ ಝಳಕ್ಕೆ ನೀರೆಲ್ಲಾ ಬತ್ತಿ ಮರುಭೂಮಿಯಂತಾಗಿದೆ. ಏನೂ ಅರಿಯದ ಮುಗ್ಧ ಪಕ್ಷಿಗಳೀಗ ನಿಂತಲ್ಲೇ ಪ್ರಾಣ ಬಿಡುತ್ತಿವೆ. ನಾಲ್ಕು ದಶಕಗಳಿಂದ ಅಭಿವೃದ್ಧಿ ಕಾಣದ ಈ ತಾಣ ಈ ವರ್ಷ ಹವಾಮಾನ ವೈಪರೀತ್ಯಕ್ಕೆ ನಮ್ಮ ವ್ಯವಸ್ಥೆಯನ್ನ ಅಣಕಿಸುತ್ತಿದೆ. ಪಕ್ಷಿಧಾಮದಲ್ಲಿ ಸಾಲು ಸಾಲು ಹಕ್ಕಿಗಳು ಮೃತಪಟ್ಟಿದ್ದರೂ ಸಹ ಅರಣ್ಯ ಇಲಾಖೆ ಅಸಹಾಯಕ ಸ್ಥಿತಿಯಲ್ಲಿದೆ. ರಾಜಕಾರಣಿಗಳಿಗೆ ಇದರ […]