Ode to the west wind

Join Us on WhatsApp

Connect Here

Tiger Population in Karnataka’s Tiger Reserves: A 2024 Update

As per the protocol of National Tiger Conservation Authority (NTCA), Tiger, co-predator, elephant and prey estimation is conducted every 4 years in all the Tiger habitat areas of all the states of the country as part of the All India Tiger Estimation (AITE). And as a part of annual monitoring of Tigers and prey in […]

ತಣ್ಣೀರ್, ಮೌಂಟೇನ್, ಅಡ್ಕಾ-ಬಡ್ಕಾ, ರಾಜ್ಯದ ಕಾಡಾನೆಗಳ ವೈಶಿಷ್ಟ್ಯಪೂರ್ಣ ಹೆಸರುಗಳು

ಕಾಡಾನೆಗಳ ಚಲನವಲನಗಳನ್ನು ಗುರುತಿಸಲು ಅರಣ್ಯ ಇಲಾಖೆಯು ಕಾಡಾನೆಗಳಿಗೆ ವಿಶಿಷ್ಟ ಹೆಸರಿಡುತ್ತಾ ಬಂದಿದೆ. ಕಾಡಾನೆಗಳ ಚಲನವಲನ ಹಾಗೂ ಅದರ ಆಕಾರ, ಬಣ್ಣ , ಎತ್ತರ, ಕೋರೆ, ನಡವಳಿಕೆಗಳ ಆಧಾರದಲ್ಲಿ ಹೆಸರಿಡಲಾಗುತ್ತದೆ. ಭೀಮ, ಓಲ್ಡ್ ಮಖಾನ, ನ್ಯೂ ಮಖಾನ, ಕರಡಿ, ಕಾಂತಿ, ಭುವನೇಶ್ವರಿ, ಬೀಟಮ್ಮ 1, ಬೀಟಮ್ಮ 2, ಓಲ್ಡ್ ಬೆಲ್ಟ್, ತಣ್ಣೀರು, ವಿಕ್ರಾಂತ್, ಮೌಂಟೇನ್, ಕ್ಯಾಪ್ಟನ್, ಸೀಗೆ, ಪೆನ್ಸಿಲ್ ಕೋರೆ, ಚೋಟಾ ಭೀಮ್, ಅಡಕ ಬಡಕಾ, ಗುಂಡಾ, ಬೈರಾ, ಗುಮ್ಮ, ಮತ್ತೋರು, ಸ್ಟಾಲಿನ್, ಹೀಗೆ ಅನೇಕ ಹೆಸರುಗಳಿವೆ. ಕಾಡಾನೆಗಳ […]

ಚರ್ಮಗಂಟು ರೋಗ ಬಾಧೆ, ಪ್ರಸರಣ ಹಾಗೂ ಪರಿಹಾರ ಕುರಿತು.

ಮಲೆನಾಡಿನಲ್ಲೂ ಆತಂಕ ಮೂಡಿಸಿದ ಹಸುಗಳ ಚರ್ಮಗಂಟು ರೋಗದ ಬಗ್ಗೆ ಆತಂಕ ಬೇಡ, ರೋಗ ಹತೋಟಿಗೆ ಬಂದಿದೆ ಎಂದು ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಶಿವಯೋಗಿ ಯಲಿ ಹೇಳುತ್ತಾರೆ. ಕಾಲು ಬಾಯಿ ರೋಗ ಮೊದಲು ಹಾವೇರಿ ಭಾಗದಲ್ಲಿ ಉಲ್ಭಣವಾದರೂ ಸಹ ಮಲೆನಾಡಿನಲ್ಲಿಯೂ ಹಲವು ವರ್ಷಗಳಿಂದ ಇದೆ. ಮಲೆನಾಡಿನಲ್ಲಿ ಯಾವುದೇ ತೊಂದರೆ ಇರಲಿಲ್ಲ. ಲಸಿಕೆ ಕೂಡ ಇರಲಿಲ್ಲ. ಗೋಟ್ ಫಾಕ್ಸ್ ವ್ಯಾಕ್ಸಿನ್ ( ಕುರಿಗಳಿಗೆ ಹಾಕುವ ಲಸಿಕೆ) ಬಳಸಿ ಈ ರೋಗವನ್ನ ತಡೆಯಲಾಗುತ್ತೆ. ಹಾವೇರಿಯಲ್ಲಿ ಅಧಿಕ‌ ಜಾನುವಾರಗಳಿಗೆ ರೋಗ ಕಂಡು […]

ಮಲೆನಾಡಿನ ರಾಣಿ ಚೆನ್ನಭೈರಾದೇವಿ ಜಾಡು ಹಿಡಿದು..!

ನಮ್ಮ ದೇಶದ, ಈ ನೆಲದ ಅದೆಷ್ಟೋ ರಾಜ ಮತ್ತು ರಾಣಿಯರ ಇತಿಹಾಸ, ಪರಂಪರೆ, ವೈಭವ ಮತ್ತು ಕೊಡುಗೆಗಳನ್ನು ನಾವು ಮರೆಯುತ್ತಿರುವುದು ಬಹಳ ಬೇಸರದ ಸಂಗತಿ. ಇದಕ್ಕೆ ಹಲವು ಕಾರಣಗಳಿವೆ.ಅದರಲ್ಲಿ ಬಹಳ ಮುಖ್ಯವಾಗಿ ರಾಜಕೀಯ ಹಿತಾಸಕ್ತಿ ಮತ್ತು ಬ್ರಿಟಿಷ್, ಉತ್ತರ ಭಾರತೀಯ ಪ್ರಭಾವಿತ ಇತಿಹಾಸ ಅವಲಂಬನೆ. ಉತ್ತರ ಭಾರತೀಯ ಅರಸರು ಮತ್ತು ರಾಣಿಯರಿಗಿಂತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವೈಭವೋಪೇತವಾಗಿ ಆಡಳಿತ ಮಾಡಿದ ನಮ್ಮ ನೆಲದ ರಾಜರು ಮತ್ತು ರಾಣಿಯರ ಇತಿಹಾಸವನ್ನು ಮಕ್ಕಳಿಗೆ ಶಿಕ್ಷಣದಲ್ಲಿ ಹೇಳಿಕೊಡುವ ವ್ಯವಸ್ಥೆಯಿಲ್ಲ..! ೧೬ನೇ ಶತಮಾನದಲ್ಲಿ […]