ತನ್ನದಲ್ಲದ ಹಿಂಡಿನೊಂದಿಗೆ ಸೇರದ ತಬ್ಬಲಿ ಮರಿಯಾನೆ ಮೃತ

ತಾಯಿಯಿಂದ ಬೇರ್ಪಟ್ಟಿದ್ದ ಏಳು ತಿಂಗಳ ಮರಿಯಾನೆಯನ್ನ ಆನೆಗಳ ಹಿಂಡಿನ ಜೊತೆ ಸೇರಿಸಲು ಮಾಡಿದ ಪ್ರಯತ್ನ ವಿಫಲವಾಗಿದ್ದು ಮರಿಯಾನೆ ದಾರುಣ ಅಂತ್ಯ ಕಂಡಿದೆ. ಕೆಲ ದಿನಗಳ ಹಿಂದೆ ಹಾಸನದ ಬೇಲೂರು ತಾಲೂಕು ಕಾನನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಮರಿಯ ಜೊತೆ ಆಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ತುಂಟ ಆನೆ ಮರಿ ಬಾ ಎಂದು ಕರೆದರೆ ಸಾಕು ಬರುತ್ತಿತ್ತು. ಅಷ್ಟರಲ್ಲಾಗಲೇ ಎರಡು ಮೂರು ಆನೆಗಳ ಗುಂಪುಗಳು ಈ ಭಾಗದ ಕಾಫಿ ತೋಟದಲ್ಲಿ ಓಡಾಡುತ್ತಿದ್ದವು. ಹೇಗಾದರೂ ಮಾಡಿ ತಪ್ಪಿಸಿಕೊಂಡ ಆನೆ […]
ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹಲಸುಲಿಗೆ ಗ್ರಾಮದ ಹೊನ್ನೂರು ಎಸ್ಟೇಟ್ನಲ್ಲಿ ಇಂದು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ನಡೆದ ಕಾರ್ಯಾಚರಣೆಯಲ್ಲಿಮೂರು ಬಾರಿ ಇಂಜೆಕ್ಷನ್ ಡಾರ್ಟ್ ಮಾಡಿದರು ಕಾಡಾನೆ ನಿಲ್ಲಿಸಲು ಸಾಧ್ಯವಾಗಲಿಲ್ಲ. ನಂತರ ಕಾಲಿಗೆ ಹಗ್ಗ ಕಟ್ಟಿ ಹಿಡಿದು ಕಾಡಾನೆಯನ್ನು ಸುತ್ತುವರಿದ ಸಾಕಾನೆಗಳು ಕಾಲರ್ ಅಳವಡಿಕೆಗೆ ಸಹಕರಿಸಿದವು. ನಿನ್ನೆಯಿಂದ ( ಮೇ 15) ಅಭಿಮನ್ಯು, ಪ್ರಶಾಂತ, ಅಜೇಯ, ವಿಕ್ರಂ, ಮಹೇಂದ್ರ ಎಂಬ ಐದು ಸಾಕಾನೆಗಳೊಂದಿಗೆಮೂರು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. […]
Stone valley resort accused for encroaching reserved forest..?

The deputy conservator of forest, Hassan division, has filed FOC No. 246/ 2021-22 against the proprietors of Stone Valley Resorts, Sakhleshpur for encroaching and destroying a reserve forest. The forest department has charged Subhash Stephen, Santosh Stephen, R J Stephen and Daicy Stephen for encroachment and unauthorised entry into Section (4) declared forests. According to […]