ಪ್ರತಾಪ್ ಸಿಂಹ ಸಹೋದರನ ಮೇಲೆ ಮರ ಅಕ್ರಮ ಕಡಿತಲೆ ಆರೋಪ

ಹಾಸನ: ರಾತ್ರೋರಾತ್ರಿ ಕೋಟ್ಯಂತರ ರುಪಾಯಿ ಬೆಲೆಬಾಳುವ ಮರಗಳ ಹನನ ಮಾಡಿರುವ ಆರೋಪ ಬಿಜೆಪಿ ಎಂಪಿ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ್ ಸಿಂಹ ಅವರಿಗೆ ಸುತ್ತಿಕೊಂಡಿದೆ. ಈ ಕುರಿತು ರಾಜ್ಯ ಕಾಂಗ್ರೆಸ್ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಬೆಲೆಬಾಳುವ ಮರಗಳ ಮಾರಣಹೋಮಕ್ಕೆ ವಿಕ್ರಮ್ ಕಾರಣ ಎಂದು ಆರೋಪಿಸಲಾಗಿದೆ.ಹಾಸನ ಜಿಲ್ಲೆ ಬೇಲೂರು ತಾಲೂಕು ತಹಸೀಲ್ದಾರ್ ಮಮತಾ ಎಂಬುವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರುವ ವಿಡಿಯೋವನ್ನ ಪ್ರಕಟಿಸಿ ಪ್ರತಾಪ್ ಸಿಂಹ ಹಾಗೂ ಬಿಜೆಪಿಗೆ ಚಾಟಿ ಬೀಸಿದೆ. ಪೋಸ್ಟ್ […]