ಟಿಕೆಟ್ ವಂಚನೆ ಹಣ ಪರ ಸ್ತ್ರೀ ಅಕೌಂಟ್ ಗೆ ವರ್ಗಾವಣೆ ಮಾಡಿದ DRFO, ಸಸ್ಪೆಂಡ್.!

ಚಿಕ್ಕಮಗಳೂರು : ಸರ್ಕಾರದ ಹಣ ಫೋನ್ ಪೇ ಮೂಲಕ ಪರ ಹೆಂಗಸಿನ ಖಾತೆಗೆ ವರ್ಗಾವಣೆ ಆರೋಪದಲ್ಲಿ ಕಳಸ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ಚಂದನ್ ಗೌಡ ಅಮಾನತುಗೊಂಡಿದ್ದಾರೆ. ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ಬಳಿ ಟಿಕೆಟ್ ಗೋಲ್ ಮಾಲ್, ಆನ್ ಲೈನ್ ಟಿಕೆಟ್ ಫೋರ್ಜರಿ ಮಾಡಿ ಸರ್ಕಾರಕ್ಕೆ ಮೋಸ ಹಾಗೂ9000 ರುಪಾಯಿ ಹಣವನ್ನ ಸರ್ಕಾರಕ್ಕೆ ಮೋಸ ಮಾಡಿರುವುದು ಸಾಬೀತಾಗಿದ್ದು ತನಿಖೆ ಮುಂದುವರಿದಿದೆ. ಈ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಇನ್ನೊಂದು ಪರಿಸರ ಪ್ರವಾಸೋದ್ಯಮದ ಎತ್ತುವಳಿಗೆ ಸಾಕ್ಷಿಯಾಗಿದೆ. ತನಿಖೆ ಕುರಿತು ಚಿಕ್ಕಮಗಳೂರು […]