Ode to the west wind

Join Us on WhatsApp

Connect Here

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಶರಾವತಿ‌ ನೀರಿಗೆ ದಾಹ.! ಶಶಿ ಸಂಪಳ್ಳಿ

ಹಿರಿಯ ಪತ್ರಕರ್ತರು ಹಾಗೂ ಲೇಖಕರು ಆದ ಶಶಿ ಸಂಪಳ್ಳಿಯವರು ಫೇಸ್ ಬುಕ್ ಲ್ಲಿ‌ ಅಭಿಪ್ರಾಯ ಮಂಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಮಲೆನಾಡಿಗೆ ಈ ಕಂಟಕ ಎದುರಾಗ್ತಿದೆ. ಈ ಪಕ್ಷಕ್ಕೂ ಮಲೆನಾಡಿನ ನೆಮ್ಮದಿಗೂ ಯಾಕೋ ಆಗಿಬರ್ತಿಲ್ಲ ಅನಿಸ್ತಿದೆ. ಕಳೆದ ಬಾರಿ 2019ರಲ್ಲಿ ಇವರದೇ ಸಮ್ಮಿಶ್ರ ಸರ್ಕಾರದಲ್ಲಿ ಡಾ ಜಿ ಪರಮೇಶ್ವರ್ ಈ ಬಗ್ಗೆ ಡಿಪಿಆರ್ ಗೆ ಸೂಚಿಸಿದ್ದರು. ಆಗ ಇಡೀ ಶಿವಮೊಗ್ಗ ಜಿಲ್ಲೆ ಮತ್ತು ಉತ್ತರಕನ್ನಡದ ಶರಾವತಿ ಕೊಳ್ಳದ ತಾಲೂಕುಗಳಲ್ಲಿ ಜನ ಸಿಡಿದೆದ್ದಿದ್ದರು. ಆದರೂ ಸುಮಾರು ಒಂದು ತಿಂಗಳ […]