Ode to the west wind

Join Us on WhatsApp

Connect Here

ಎಣ್ಣೆ, ಮೋಜು-ಮಸ್ತಿ, ಅರಣ್ಯ ಸಿಬ್ಬಂದಿ ಎಂದು ಯೂಟ್ಯೂಬರ್ ಗೆ ಧಮ್ಕಿ, ಯಾರೀತ.?

ಚಿಕ್ಕಮಗಳೂರು ಭದ್ರಾ ಹುಲಿ ಮೀಸಲು ಅಭಯಾರಣ್ಯದಲ್ಲೊಂದು ಘಟನೆ ಯೂಟ್ಯೂಬರ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ವಿರೂಪಾಕ್ಷಖಾನ್ ಕಳ್ಳ ಬೇಟೆ ನಿಗ್ರಹ ಸಮೀಪದ ವ್ಯೂ ಪಾಯಿಂಟ್ ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೋಗಿನಲ್ಲಿದ್ದಾತನ ಜೊತೆ ಮಾತಿನ ಚಕಮಕಿ ನಡೆದಿದೆ. Karnataka Biker ಯೂಟ್ಯೂಬರ್ ಚಾನೆಲ್ ಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿರುವಾತ ಕೆಲವು ಪ್ರವಾಸಿಗರನ್ನ ಬೊಲೆರೋ ವಾಹನದಲ್ಲಿ ಕರೆತಂದು ಗುಡ್ಡದ ಮೇಲೆ ಕೂರಿಸಿ ಬಿಯರ್ ಸೇವಿಸಲು ಬಿಟ್ಟಿದ್ದಾನೆ. ಜೊತೆಗೆ ಕೆಲ ಮಹಿಳೆಯರೂ ಇದ್ದಾರೆ. ಬೈಕರ್ ಗಳು ಹೋದಾಗ ಇಲ್ಲಿ ಯಾವುದೇ […]