ಚಿರತೆಗಳು ನರಭಕ್ಷಕಗಳಾ..?

ಇಡೀ ರಾಜ್ಯಾದ್ಯಂತ ಚಿರತೆಗಳ ದಾಳಿಗೆ ಹೈರಾಣಾಗಿದ್ದಾರೆ. ಶಿವಮೊಗ್ಗವು ಸಹ ಇದರಿಂದ ಹೊರತಾಗಿಲ್ಲ. ಪಶ್ಚಿಮ ಘಟ್ಟ ಸಾಲಿನ ಪ್ರಮುಖ ಜಿಲ್ಲೆಯಾಗಿರುವ ಶಿವಮೊಗ್ಗ ವಿಪರೀತ ಅರಣ್ಯ ನಾಶದಿಂದ ಪ್ರಾಣಿ ಸಂಕುಲಕ್ಕೆ ಕಂಟಕ ಪ್ರಾಯ ವಾತಾವರಣ ಸೃಷ್ಟಿಸಿದೆ. ಆರು ತಿಂಗಳಿನಲ್ಲಿ ನಾಲ್ಕು ಚಿರತೆಗಳು ಸಾವನ್ನಪ್ಪಿವೆ. ಬಹುತೇಕ ಚಿರತೆಗಳು ಜನರು ಹಾಕಿದ ಉರುಳಿಗೆ ಬಲಿಯಾಗಿವೆ. ಮಂಡಗದ್ದೆ, ಚೋರಡಿ, ಕೊಮ್ಮನಾಳು, ಭದ್ರಾವತಿ ಭಾಗದಲ್ಲಿ ಚಿರತೆ ಉಪಟಳ ಹೆಚ್ಚಾಗಿವೆ. ಶಿವಮೊಗ್ಗದಲ್ಲೂ ಚಿರತೆ ಸಂತತಿ ಹೆಚ್ಚಾಗಿದೆಯಾ..? ಕಾಡು ಸಂಕುಚಿತ ಆಗಿದೆಯಾ..? ಚಿರತೆ ನರಭಕ್ಷಕ ಪ್ರಾಣಿಯೇ..? ಜನರು ಚಿರತೆಗಳಿಗೆ […]