Ode to the west wind

Join Us on WhatsApp

Connect Here

ವಿದ್ಯುತ್ ದಾಹ ನೀಗಲು ಶರಾವತಿ, ವರಾಹಿ ಪಂಪ್ಡ್ ಸ್ಟೋರೇಜ್. ಬೆಂಗಳೂರಿಗೆ ಮೇಕೆದಾಟು ನೀರು: ಸಚಿವ ಜಾರ್ಜ್

ಶಿವಮೊಗ್ಗ: ವಿದ್ಯುತ್ ದಾಹ ನೀಗಲು ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ ಅನಿವಾರ್ಯ ಆದರೆ ಈ ನೀರನ್ನ ಬೆಂಗಳೂರಿಗೆ ತೆಗೆದುಕೊಂಡು ಹೋಗೋದಿಲ್ಲ. ಬೆಂಗಳೂರು ಕುಡಿವ ನೀರಿನ ದಾಹಕ್ಕೆ ಮೇಕೆದಾಟು ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದುಇಂಧನ ಸಚಿವ ಕೆ.ಜೆ ಜಾರ್ಜ್ ಶಿವಮೊಗ್ಗದಲ್ಲಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ, ಶರಾವತಿ ವಿದ್ಯುತ್ ಉತ್ಪಾದನೆ ಘಟಕದಲ್ಲಿ ಪಂಪ್ಡ್ ಸ್ಟೋರೆಜ್ ನಿರ್ಮಾಣಕ್ಕೆ ತೀರ್ಮಾನ ತೆಗದುಕೊಂಡಿದ್ದೇವೆ. ಸುಮಾರು 8.500 ಕೋಟಿ ರೂ ವೆಚ್ಚ ತಗುಲಬಹುದು. ಶರಾವತಿ ನದಿಯಿಂದ ಜಲ ವಿದ್ಯುತ್ ಉತ್ಪಾದನೆ ಮಾಡಿ ಬಿಟ್ಟ  ನೀರು ವಾಪಸ್ […]