Ode to the west wind

Join Us on WhatsApp

Connect Here

ಜನರೇ ನಿರ್ಮಿಸಿಕೊಂಡ ಕಾಲು ಸಂಕ.

ಶೃಂಗೇರಿ ತಾಲೂಕು ಹರೇ ಬಿಳಲು ಗ್ರಾಮದಲ್ಲಿ ಸ್ಥಳೀಯರೇ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಸರ್ಕಾರ ನಂಬಿ ಕೂತಿದ್ರೆ ಮೊಮ್ಮಕ್ಕಳ ಕಾಲಕ್ಕೂ ಸೇತುವೆ ಆಗ್ತಿತ್ತೋ ಇಲ್ವೋ. ಆದ್ರೆ, ಇವ್ರು ತಾವೇ ಕಾಲು ಸಂಕ ನಿರ್ಮಿಸಿಕೊಂಡು ಸರ್ಕಾರಕ್ಕೆ ಸಡ್ಡು ಹೊಡೆದಿದ್ದಾರೆ. ಈ ಸಂಕ ಇರದಿದ್ರೆ ಇವರಿಗೆ ಬದುಕೇ ಇಲ್ಲ. ಸೇತುವೆಗಾಗಿ ಹತ್ತಾರು ವರ್ಷಗಳಿಂದ ಮನವಿ ಮಾಡಿದ್ರು ಯಾರೂ ಕೇರ್ ಮಾಡಿಲ್ಲ. ವಿದ್ಯಾರ್ಥಿಗಳು ಓದಬೇಕಿತ್ತು. ಎಲ್ಲಾ ಕೆಲಸಕ್ಕೂ ಜನ ಇದೇ ನದಿಯನ್ನ ದಾಟಿಯೇ ಹೋಗ್ಬೇಕಿತ್ತು. ಬೇಸಿಗೆಯಲ್ಲೇ ಈ ನದಿ ನೀರು ಎದೆ ಮಟ್ಟಕ್ಕಿರುತ್ತೆ. ಮಳೆಗಾಲದಲ್ಲಿ […]