Ode to the west wind

Join Us on WhatsApp

Connect Here

ಭದ್ರಾ ಹಿನ್ನೀರು ಗಣನೀಯವಾಗಿ ಇಳಿಕೆ, ಆನೆಗಳ ಓಡಾಟ ತಡೆಗೆ ಐಬೆಕ್ಸ್ .!

ಈ ವರ್ಷ ಚಿಕ್ಕಮಗಳೂರಲ್ಲಿ ಆನೆ ಕಾಟ ನಿವಾರಣೆ ಕಷ್ಟ ಎನಿಸುತ್ತಿದೆ. ಬೇಲೂರು ಕಡೆಯಿಂದ ಲಗ್ಗೆ ಇಟ್ಟಿರೋ ಬೀಟಮ್ಮ ದಂಡಿಗೆ ನೆಲೆ ಕಲ್ಪಿಸಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದ್ದಾರೆ. ಇನ್ನೊಂದೆಡೆ ಭದ್ರಾ ನದಿ ಹಿನ್ನೀರು ಇಳಿಕೆ ಹಿನ್ನೆಲೆ ಆನೆಗಳ ಓಡಾಟ ಸರಾಗವಾಗಿದೆ. ಈ ಭಾಗದ ಜನರು ಸ್ವಯಂಪ್ರೇರಿತ ಬೇಲಿ ಮಾಡಿಕೊಳ್ಳುತ್ತಿದ್ದಾರೆ. ಎನ್.ಆರ್.ಪುರದ ಭಾಗದಲ್ಲಿ ಭದ್ರಾ ಹಿನ್ನೀರು ದಾಟಿ, ಕಾಡಂಚಿನ ತೋಟಗಳಲ್ಲಿ ಸುಮಾರು ಹದಿನೇಳು ಆನೆಗಳು ಬೀಡು ಬಿಟ್ಟಿವೆ. ಕಳೆದೊಂದು ತಿಂಗಳಿಂದ ಆನೆ ಹಾವಾಳಿಗೆ ಹೈರಾಣಾಗಿರುವ ಹಳುವಳ್ಳಿ ಜನರು ಬೆಳೆ, ಮನೆ […]