Ode to the west wind

Join Us on WhatsApp

Connect Here

ಅಡಕೆ ಸಸಿ ಮಡಿಗಳ ಮಧ್ಯೆ ಚೆಂಡು ಹೂ ಬೇಸಾಯ: ಲಾಭದಾಯಕ.?

ಮಲೆನಾಡಿನಲ್ಲಿ ಸಾಕಷ್ಟು ಯುವಕರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಆದರೆ ಬೆರಳೆಣಿಕೆಯಷ್ಟು ಮಾತ್ರ ಭಿನ್ನ ಪ್ರಯೋಗಗಳ ಮೂಲಕ ಪ್ರಗತಿಪರ ಕೃಷಿಕ ಎನಿಸಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಂ ಹೋಬಳಿ ಕೇಂದ್ರಕ್ಕೆ ಹೊಂದಿಕೊಂಡಂತೆ ಯಡೇಹಳ್ಳಿ ಎಂಬ ಗ್ರಾಮವಿದೆ. ಇಲ್ಲಿ ಮೂವತ್ತೇಳು ವರ್ಷದ ರಂಗನಾಥ್ ಬಿ ಎಆರ್ ಎಂಬುವರು ಕಳೆದ ನಾಲ್ಕೈದು ವರ್ಷಗಳಿಂದ ಅಡಕೆ ಹಾಗೂ ತೆಂಗಿನ ಸಸಿಗಳ ನರ್ಸರಿ ಮಾಡಿಕೊಂಡಿದ್ದಾರೆ. ಸುಮಾರು ಎರಡು ಲಕ್ಷ ಅಡಕೆ ಸಸಿಗಳಿರುವ ನರ್ಸರಿ ಈಗ ಜನರ ಆಕರ್ಷಣಾ ಕೇಂದ್ರವೂ ಆಗಿದೆ. ಕಾರಣ ರಂಗನಾಥ್ […]