Ode to the west wind

Join Us on WhatsApp

Connect Here

ಆನೆಗಳ ಕುರುಹುಗಳೇ ಇಲ್ಲದ ವಲಯಕ್ಕೂ ಆಗಮಿಸುತ್ತಿವೆ ಕಾಡಾನೆಗಳು.

ಶಿಕಾರಿಪುರ: ಹಿಂದೆಂದೂ ಆನೆಗಳ ಇರುವಿಕೆಯೇ ಇರದ ಸ್ಥಳಗಳಲ್ಲೂ ಆನೆಗಳು ಸಂಚರಿಸುತ್ತಿರುವುದು ಮಲೆನಾಡಿನ ರೈತರ ನಿದ್ದೆಗೆಡಿಸಿದೆ. ಎರಡು ಕಾಡಾನೆಗಳು ಮರಿಯೊಂದಿಗೆ ಶಿಕಾರಿಪುರ-ಸಾಗರದಂಚಿನ ಅಂಬ್ಲಿಗೋಳ ( ಅಂಬ್ಳಿಗೋಳ ) ವಲಯ ಅರಣ್ಯ ವ್ಯಾಪ್ತಿಯ ರೈತರ ಹೊಲಗಳಲ್ಲಿ ಹಾವಳಿ ನಡೆಸಿವೆ. ವಿರಳ ಕಾಡು ಪ್ರದೇಶದ ಈ ಹಳ್ಳಿಗಳಲ್ಲಿ ಆನೆ ವಾಸಿಸಬಲ್ಲ ಸಸ್ಯವರ್ಗವೇ ಇಲ್ಲ ಆದರೂ ಸಹ ಮೊದಲ ಸಲ ಇಂತಹ ಜನನಿಬಿಡ ಪ್ರದೇಶಕ್ಕೆ ಆನೆಗಳು ಬಂದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಎರಡು ದಿನಗಳಿಂದ ರಾತ್ರೋರಾತ್ರಿ ಶಿಕಾರಿಪುರ ತಾಲೂಕಿನ ಎರೆಕೊಪ್ಪ, ಗೊಬ್ಬರದ ಹೊಂಡದಿಂದ ಸಾಲೂರುವರೆಗೆ […]