
NEWS
ನಿಶ್ಯಬ್ದ ಶಿಕಾರಿ: ಬೆಲೆಬಾಳುವ ನಾಯಿಗಳನ್ನರಸಿ ಚಿರತೆಗಳ ಸವಾರಿ
ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿ ತಾಲೂಕುಗಳು, ಭದ್ರಾವತಿ ಅರಣ್ಯ ವಿಭಾಗದ ವಲಯಗಳಲ್ಲಿ ಕೆಲ ದಿನಗಳಿಂದ ಮನೆಮಾಡಿದ್ದ ಚಿರತೆ ಆತಂಕ ಕೊಂಚ ಕಡಿಮೆಯಾಗಿದೆ. ಸಾಕುಪ್ರಾಣಿಗಳು, ಅದರಲ್ಲೂ ವಿಶೇಷವಾಗಿ ಜರ್ಮನ್ ಶೆಫರ್ಡ್ ಮತ್ತು ಲ್ಯಾಬ್ರಡಾರ್ನಂತಹ ವಿಶಿಷ್ಠ










